ದೇವರ ಬೋಧನೆಗಳ ಪ್ರಕಾರ ಮನುಕುಲವು ದೇವರಿಗೆ ಭಯಪಟ್ಟು ನೀತಿವಂತ ಜೀವನವನ್ನು ನಡೆಸಬೇಕಾದ ಕಾರಣವೆಂದರೆ ದೇವರು ವಾಗ್ದಾನ ಮಾಡಿದ ನಿತ್ಯ ಪರಲೋಕರಾಜ್ಯದಲ್ಲಿ ಶಾಶ್ವತವಾಗಿ ಸಂತೋಷವಾಗಿರುವುದಾಗಿದೆ.
ಈ ಕಾರಣದಿಂದಲೇ ಅಪೊಸ್ತಲ ಪೌಲನು ನಂಬಿಕೆಯ ಗುರಿಯಾದ ಆತ್ಮರಕ್ಷಣೆಗಾಗಿ ಓಡಿದೆ ಎಂದು ಹೇಳಿದನು.
ನಮ್ಮ ನಂಬಿಕೆಯ ಗುರಿಯಾದ ಆತ್ಮರಕ್ಷಣೆಗೆ ನಮ್ಮನ್ನು ಮುನ್ನಡೆಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಭೂಮಿಗೆ ಎರಡನೆಯ ಸಾರಿ ಶರೀರದಲ್ಲಿ ಬಂದು ಕ್ರಿ.ಶ 325ರಲ್ಲಿ ನಿರ್ಮೂಲವಾದ ಹೊಸ ಒಡಂಬಡಿಕೆಯ ಪಸ್ಕವನ್ನು ಪುನಃಸ್ಥಾಪಿಸಿದರು.
ಪಸ್ಕವಿಲ್ಲದೆ ದೇವರ ಪವಿತ್ರಾತ್ಮವು ನಮ್ಮಲ್ಲಿ ನೆಲೆಸಲು ಸಾಧ್ಯವಿಲ್ಲ ಎಂಬ ಬೋಧನೆಯನ್ನು ಅನುಸರಿಸುತ್ತಾ, ಲೋಕದಾದ್ಯಂತ ಚರ್ಚ್ ಆಫ್ ಗಾಡ್ ಸದಸ್ಯರು ಪಸ್ಕವನ್ನು ಪವಿತ್ರವಾಗಿ ಆಚರಿಸುತ್ತಾರೆ.
ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು . . . ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ. 1 ಪೇತ್ರನು 1:7-9
ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು, ಆ ಜೀವವು ಆತನ ಮಗನಲ್ಲಿ ಅದೆ ಎಂಬದೇ. 1 ಯೋಹಾನ 5:11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ