ನಂಬಿಕೆಯು ಅದೃಶ್ಯವಾಗಿರುತ್ತದೆ, ಆದರೆ ಅದು ಅಂತಿಮವಾಗಿ ವಿಧೇಯತೆಯ ಕ್ರಿಯೆಯ ಮೂಲಕ ಪ್ರಕಟವಾಗುತ್ತದೆ.
ದೇವರು ಆರಂಭದಿಂದಲೇ ಅಂತ್ಯವನ್ನು ಪ್ರಕಟಿಸಿದರು ಮತ್ತು ಇನ್ನೂ ಬರಬೇಕಾದ ವಿಷಯವನ್ನು ಮುನ್ಸೂಚಿಸಿದರು,
ನಂಬಿಕೆ ಮತ್ತು ವಿಧೇಯತೆಯ ಮೂಲಕ ಪರಲೋಕರಾಜ್ಯದ ಆತ್ಮರಕ್ಷಣೆಯನ್ನು ಸಾಧಿಸಲು ಮನುಕುಲಕ್ಕೆ ಒತ್ತಿ ಹೇಳಿದರು.
ದೇವರು ನಮಗೆ ಏನನ್ನಾದರೂ ಆಜ್ಞಾಪಿಸಿದಾಗ, ಅದು ಅವರ ಸ್ವಂತ ಪ್ರಯೋಜನಕ್ಕಾಗಿ ಅಲ್ಲ ಆದರೆ ನಮಗಾಗಿ ಅಂದರೆ ಅರಸ ಯೋಷೀಯ, ಅಬ್ರಹಾಮ ಮತ್ತು ನೋಹನ ರೀತಿಯಲ್ಲಿ, ನಮ್ಮ ಪ್ರಯೋಜನ ಮತ್ತು ಆತ್ಮರಕ್ಷಣೆಗಾಗಿ ಆಗಿದೆ.
ಆದಕಾರಣ, ಈ ಕಾಲದಲ್ಲಿಯೂ ಸಹ, ಆತ್ಮನೂ ಮದಲಗಿತ್ತಿಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳಿಗೆ ವಿಧೇಯರಾಗುವ ಮೂಲಕ, ಮನುಕುಲವು ಆಶೀರ್ವದಿಸಲ್ಪಟ್ಟಿದೆ ಮತ್ತು ಅಂತಿಮವಾಗಿ ದೇವರ ವಿಶ್ರಾಂತಿಯಲ್ಲಿ ಪಾಲ್ಗೊಳ್ಳುತ್ತದೆ.
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂವಿುಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.
ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು. . . .
ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವದು.
ಧರ್ಮೋಪದೇಶಕಾಂಡ 28:1-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ