ತಂದೆ, ಮಗ ಮತ್ತು ಪವಿತ್ರಾತ್ಮನ ಕಾಲದ, ಎಲ್ಲಾ ಕಾಲದಲ್ಲಿಯೂ ಜೀವಜಲವನ್ನು ಕೊಡುವವರು ದೇವರು ಮಾತ್ರ.
ಎಷ್ಟಾದರೂ, ದೇವಜನರು ಜೀವಜಲವನ್ನು ನೀಡಬಹುದು ಎಂದು ಕೆಲವರು ಹೇಳುತ್ತಾರೆ.
ದೇವರ ಜೀವಜಲವನ್ನು ಮಾತ್ರ ತಲುಪಿಸುವ ದೇವಜನರು,
ಜೀವಜಲವನ್ನು ತಾವೇ ಕೊಡಬೇಕೆಂದು ಹೇಳುವುದು ಅರ್ಥಹೀನ.
ಅದು ಪತ್ರವನ್ನು ತಲುಪಿಸುವ ಪೋಸ್ಟ್ಮ್ಯಾನ್ "ನಾನೇ ಕಳುಹಿಸುವವನು" ಎಂದು ಹೇಳುವಂತಿದೆ.
ಬೇರೆಯವರು ಏನನ್ನಾದರೂ ನೀಡುತ್ತಿರುವಾಗ ನಾವು ಏನನ್ನಾದರೂ ನೀಡುತ್ತಿದ್ದೇವೆ ಎಂಬಂತೆ ವರ್ತಿಸುವುದರಲ್ಲಿ ಅರ್ಥವಿಲ್ಲ.
ನಾವು ದೇವರಿಂದ ಬರುವದನ್ನು ಕೊಡುವವರು ಎಂದು ಹೇಳಿದರೆ, ಅದು ನಮ್ಮ ಮೇಲೆಯೇ ಶಾಪವನ್ನು ತರುತ್ತದೆ.
ದೇವಜನರಾಗಿ, ಈ ಕಾಲದಲ್ಲಿ ದೇವರು ಯಾವ ರೂಪದಲ್ಲಿ ನಮಗೆ ಜೀವಜಲವನ್ನು ಕೊಡುತ್ತಾರೆ, ಸತ್ಯವೇದವು ದೇವರನ್ನು ಪವಿತ್ರಾತ್ಮ ಮತ್ತು ಮದಲಗಿತ್ತಿ ಎಂದು ಏಕೆ ವಿವರಿಸುತ್ತದೆ ಮತ್ತು ಅವರು ಜೀವಜಲವನ್ನು ಹೇಗೆ ನೀಡುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.
ಚರ್ಚ್ ಆಫ್ ಗಾಡ್, ಪವಿತ್ರಾತ್ಮ ಅನ್ ಸಂಗ್ ಹೊಂಗ್ ರವರು ಮತ್ತು ಮದಲಗಿತ್ತಿಯಾದ ತಾಯಿ ದೇವರಲ್ಲಿ ನಂಬಿಕೆ ಇಡುತ್ತದೆ.
ತಂದೆ ದೇವರು ಮತ್ತು ತಾಯಿ ದೇವರು ನೀಡುವ ಜೀವಜಲದ ಮೂಲಕ ನೀವು ನಿತ್ಯಜೀವವನ್ನು ಸ್ವೀಕರಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ