ಈ ಭೂಮಿಯಲ್ಲಿ ನಿಯಮಗಳಿರುವಂತೆಯೇ, ಮನುಕುಲದ ಆತ್ಮರಕ್ಷಣೆಗಾಗಿ ದೇವರು ನಿಯಮಗಳನ್ನು ಹೊಂದಿದ್ದಾರೆ.
ಯೆಹೂದದ ರೆಹಬ್ಬಾಮ ಮತ್ತು ಇಸ್ರಾಯೇಲಿನ ಯಾರೊಬ್ಬಾಮನ ಘಟನೆಯನ್ನು ಹಿಂದೆ ತೋರಿಸಿದಂತೆ,
ದೇವರ ನಿಯಮಗಳನ್ನು ಅನುಸರಿಸದ ರಾಜ್ಯಗಳು ಮತ್ತು ಜನರು ಕೊನೆಯಲ್ಲಿ ವಿಪತ್ತುಗಳು ಮತ್ತು ದಂಡನೆಯನ್ನು ಪಡೆಯುತ್ತಾರೆ.
ದೇವರ ನಿಯಮವನ್ನು ಬಿಟ್ಟುಬಿಡುವವರು ದೇವರನ್ನು ಬಿಟ್ಟುಬಿಡುವವರಾಗಿದ್ದಾರೆ ಎಂದು ಸತ್ಯವೇದವು ಹೇಳುತ್ತದೆ.
ಲೋಕದ ಹಲವಾರು ಸಭೆಗಳಲ್ಲಿ, ದೇವರ ನಿಯಮಗಳನ್ನು [ಆಜ್ಞೆಗಳನ್ನು] ಕೈಗೊಳ್ಳುವ ಸಭೆಯಲ್ಲಿ ದೇವರು ಇದ್ದಾರೆ ಮತ್ತು ಅದನ್ನು ವಿಪತ್ತುಗಳು ಹಾಗೂ ಸೈತಾನನ ವಿರುದ್ಧದ ಮಹಾ ಯುದ್ಧದಲ್ಲಿ ವಿಜಯದ ಕಡೆಗೆ ಮಾರ್ಗದರ್ಶಿಸುತ್ತಾರೆ.
ರೆಹಬ್ಬಾಮನು ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಬಲಗೊಂಡ ಮೇಲೆ ಅವನೂ ಅವನ ಪ್ರಜೆಗಳಾದ ಎಲ್ಲಾ ಇಸ್ರಾಯೇಲ್ಯರೂ ಯೆಹೋವನ ಧರ್ಮೋಪದೇಶವನ್ನು ಬಿಟ್ಟುಬಿಟ್ಟರು;
ಅವರು ಯೆಹೋವನಿಗೆ ದ್ರೋಹಿಗಳಾದದರಿಂದ ಅರಸನಾದ ರೆಹಬ್ಬಾಮನ ಆಳಿಕೆಯ ಐದನೆಯ ವರುಷದಲ್ಲಿ
2 ಪೂರ್ವಕಾಲವೃತ್ತಾಂತ 12:1-2
ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟು
ಪ್ರಕಟನೆ 12:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ