ಇಸ್ರಾಯೇಲ್ಯರು ವಿಷ ಸರ್ಪಗಳಿಂದ ಕಚ್ಚಲ್ಪಟ್ಟಾಗ ತಮ್ಮನ್ನು ರಕ್ಷಿಸಿದ ದೇವರ ವಾಕ್ಯವನ್ನು ಮರೆತುಬಿಟ್ಟರು.
ಬದಲಾಗಿ, ಅವರು ತಾಮ್ರ ಸರ್ಪವನ್ನು 800 ವರ್ಷಗಳಿಂದ ಪೂಜಿಸಿದರು, ಆದರೆ ಹಿಜ್ಕೀಯನು ಆ ತಾಮ್ರದ ಸರ್ಪವನ್ನು ಒಡೆದುಹಾಕಿದನು.
ಅದೇ ರೀತಿ, ಅತ್ಯಂತ ಮುಖ್ಯವಾದ ವಿಷಯವು ಮನುಕುಲವನ್ನು ರಕ್ಷಿಸುವ ಯೇಸುಕ್ರಿಸ್ತನ ಅಮೂಲ್ಯವಾದ ರಕ್ತವಾಗಿದೆ.
ಆದ್ದರಿಂದ, ನಾವು ಮರಣದಂಡನೆಯ ಸಾಧನವಾಗಿರುವ ಶಿಲುಬೆಯನ್ನು ಎತ್ತರದಲ್ಲಿ ನಿಲ್ಲಿಸಿದರೆ, ನಾವು ಶಾಪಗ್ರಸ್ತರಾಗುತ್ತೇವೆಂಬುದ್ನು ನಾವು ಅರಿತುಕೊಳ್ಳಬೇಕು.
ಶಿಲುಬೆ ಪ್ರಾಚೀನ ಬ್ಯಾಬಿಲೋನಿಯ ಕಾಲದಿಂದ ರೋಮಿನ ಕಾಲದವರೆಗೂ ರವಾನಿಸಲಾಗಿದೆ.
ಯೇಸುವಿನ ಸ್ವರ್ಗಾರೋಹಣ ಮತ್ತು ಎಲ್ಲಾ ಅಪೊಸ್ತಲರು ಈ ಲೋಕವನ್ನು ಬಿಟ್ಟುಹೋದ ನಂತರ ಇದನ್ನು ಕ್ರಿ.ಶ 431ರ ಸುಮಾರಿಗೆ ಸಭೆಯೊಳಗೆ ತರಲಾಯಿತು.
“ವಿಗ್ರಹಗಳನ್ನು ಪೂಜಿಸಬಾರದು” ಎಂದು ಹೇಳಿದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳಿಗೆ ವಿಧೇಯರಾಗಿ ದೇವರ ಸಭೆ ಶಿಲುಬೆ ಅಥವಾ ಇತರ ಯಾವುದೇ ವಿಗ್ರಹವನ್ನು ನಿರ್ಮಿಸುವದಿಲ್ಲ ಅಥವಾ ಪೂಜಿಸುವದಿಲ್ಲ.
ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂವಿುಯಲ್ಲಾಗಲಿ ಭೂವಿುಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು.
ವಿಮೋಚನಕಾಂಡ 20:4-5
ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹವೂ ಲೋಹ ವಿಗ್ರಹವೂ ಯೆಹೋವನಿಗೆ ಹೇಯವಾದದ್ದರಿಂದ ಅವನ್ನು ಮಾಡಿಸಿ ಗೋಪ್ಯವಾಗಿ ನಿಲ್ಲಿಸಿಕೊಂಡವನಾದರೂ ಶಾಪಗ್ರಸ್ತ ಅನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು.
ಧರ್ಮೋಪದೇಶಕಾಂಡ 27:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ